Belure Shri Chennakeshavanige Bekilla Quran Patana

₹ 80

Whatsapp
Facebook
You will earn 1 points from this product

Product Not Available

ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿರುವ ಡಾ. ಎನ್. ರಮೇಶ್ ಪ್ರತಿ ವರ್ಷ ತಮ್ಮೂರಿನ ಜಾತ್ರೋತ್ಸವದಲ್ಲಿ ನೋಡುವ ಒಂದು ಆಚರಣೆಯ ಬೆನ್ನುಬಿದ್ದು ಇತಿಹಾಸಕಾರನಾಗಿ ನಡೆಸಿರುವ ಸಂಶೋಧನೆಯ ಫಲವೇ ಈ ಕೃತಿ. ಬೇಲೂರಿನ ಇತಿಹಾಸಪ್ರಸಿದ್ಧ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಖಾಜಿಯೊಬ್ಬರು ಮುಜರೆ ಮರ್ಯಾದೆ ಹೆಸರಿನಲ್ಲಿ ಕುರಾನ್ ಸಾಲುಗಳನ್ನು ಓದುವ ಕ್ರಮವಿದೆ. ಇದರ ಇತಿಹಾಸವೇನು, ಇದು ಯಾವಾಗ ಪ್ರಾರಂಭವಾಯಿತು, ಯಾರು ಪ್ರಾರಂಭಿಸಿದರು, ಯಾವ ಕಾರಣಕ್ಕಾಗಿ.. ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಾಗಿ ವಿಸ್ತರಿಸಿಕೊಳ್ಳುವ ಈ ಕೃತಿಯು ಕೊನೆಯಲ್ಲಿ ಸತ್ಯದ ಅನಾವರಣವನ್ನೂ ಮಾಡಿದೆ.


Reviews and Ratings

No Customer Reviews

Share your thoughts with other customers